UPSC Recruitment 2026: 349 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ! ಇಂದೇ ಆನ್‌ಲೈನ್ ಅರ್ಜಿ ಸಲ್ಲಿಸಿ!

UPSC

ಸ್ನೇಹಿತರೆ ನೀವು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಲ್ಲಿ ಖಾಲಿ ಇರುವಂತಹ ಅನೇಕ ಹುದ್ದೆಗಳ ಬರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಇದೀಗ ಇಲಾಖೆ ಪ್ರಕಟ ಮಾಡಿದ್ದೂ ಇಂದಿನಿಂದ ಆನ್ಲೈನ್ ಅರ್ಜಿ ಆರಂಭವಾಗಿದೆ. ನೀವೇನಾದರೂ UPSC ಯಲ್ಲಿ ಉದ್ಯೋಗ ಮಾಡಲು ಆಸಕ್ತಿ ಮತ್ತು ಅರ್ಹತೆಯನ್ನು ಹೊಂದಿದ್ದರೆ “ಕೇಂದ್ರ ಲೋಕಸೇವಾ ಆಯೋಗದ” ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಬಹುದು “ನಿಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮಾರ್ಚ್ 12, 2026 ಒಳಗೆ ಇರಲಿ” WhatsApp Group Join Now Telegram […]

SBI CBO: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 273 ಹುದ್ದೆಗಳ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ

SBI CBO

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಕನಸು ಹೊತ್ತ ಅಭ್ಯರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಏನೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI CBO) ನಲ್ಲಿ ಖಾಲಿ ಇರುವ ಬರೋಬ್ಬರಿ 2273 ಹುದ್ದೆಗಳ ಬರ್ತಿಗಾಗಿ ಅರ್ಜಿಯನ್ನು ಕರೆದಿದ್ದಾರೆ. ಇದು 2026ನೇ ಸಾಲಿನ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆ ಇದಾಗಿರುವಂಥದ್ದು ಇಂತಹ ಗೋಲ್ಡನ್ ಅವಕಾಶವನ್ನ ಅಭ್ಯರ್ಥಿಗಳು ಮಿಸ್ ಮಾಡ್ಕೊಳ್ದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. WhatsApp Group Join Now Telegram Channel […]

Breaking News daari: ರೈತರಿಗೆ ಗುಡ್ ನ್ಯೂಸ್! ಜಮೀನು ದಾರಿ ಬಂದ್ ಮಾಡಿದ್ರೆ ಜೈಲು ಶಿಕ್ಷೆ – 2026ರ ಹೊಸ ಆದೇಶ

Breaking News

ಇಂದಿನ ದಿನದಲ್ಲಿ ರೈತರಿಗೆ ಅತೀ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಏನೆಂದರೆ ತಮ್ಮ ಜಮೀನಿಗೆ ತಾವು ತೆರಳಲು ಅಕ್ಕ-ಪಕ್ಕದ ಜಮೀನಿನವರು ಮಾಡುವ ಜಗಳ, ಹೊಡೆದಾಟ, ವಿವಾದಕ್ಕೆ ಕಡಿವು ಹಾಕಲು ಕಂದಾಯ ಇಲಾಖೆಯು ಮಹತ್ವದ ತೀರ್ಮಾನವನ್ನ ಘೋಷಸಿದೆ. WhatsApp Group Join Now Telegram Channel Join Now Breaking News In Kannada ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ರೈತರ ನಡುವೆ ನಡೆಯುವ ಶೇಕಡಾ 60 ಕ್ಕೂ ಹೆಚ್ಚು ಸಿವಿಲ್ ವಿವಾದಗಳು ದಾರಿಗೆ ಸಂಬಂಧಪಟ್ಟವುಗಳೇ ಆಗಿವೆ. “ನನ್ನ ಜಮೀನಿನ […]

PMVY: ಕುಶಲಕರ್ಮಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ₹3 ಲಕ್ಷ ಸಾಲ + ಉಚಿತ ಟೂಲ್ ಕಿಟ್!

PMVY

ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕುಶಲಕರ್ಮಿಗಳಿಗೆ ಹಾಗೂ ಶಿಲ್ಪಿಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಹಾಗೂ ಅವರ ಕೌಶಲ್ಯಾಭಿವೃದ್ಧಿಯನ್ನು ಬೆಂಬಲಿಸಲು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಪ್ರೋತ್ಸಾಹಧನವನ್ನು ಜೊತೆಗೆ ಟೂಲ್ ಕಿಟ್ ಅನ್ನು ನೀಡಲಾಗುತ್ತಿದ್ದು, ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಇಂದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ. WhatsApp Group Join Now Telegram […]

SBM: ₹20,000/- ಸಹಾಯಧನ ಪಡೆಯಲು ಸುಲಭ ವಿಧಾನ! ನಿಮ್ಮ ಮನೆಯಲ್ಲಿ ಶೌಚಾಲಯ ಇಲ್ಲವೇ? ಹಾಗಿದ್ದರೆ ಇಲ್ಲಿ ಅರ್ಜಿ ಸಲ್ಲಿಸಿ!

Swachh bharat abhiyan in kannada

ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಯಲ್ಲಿ ಸರಿಯಾದ ಶೌಚಾಲಯ (SBM) ವ್ಯವಸ್ಥೆ ಇಲ್ಲವೇ? ಶೌಚಾಲಯ ಇಲ್ಲದ ಕಾರಣ ಬಯಲು ಪ್ರದೇಶವನ್ನೇ ಶೌಚಾಲಯವಾಗಿ ಬಳಸುತ್ತಿದ್ದೀರಾ? ಹಾಗಿದ್ದರೆ ಸರ್ಕಾರದ ಕಡೆಯಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್! ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಿಮ್ಮ ಮನೆಗೆ ಉತ್ತಮ ಶೌಚಾಲಯವನ್ನು ನಿರ್ಮಿಸಲು ಭಾರಿ ಸಹಾಯಧನವನ್ನು ನೀಡುತ್ತಿದೆ. SBM : Swachh bharat abhiyan in kannada WhatsApp Group Join Now Telegram Channel Join Now ಕೇಂದ್ರ ಹಾಗೂ ರಾಜ್ಯ ಸರ್ಕಾರದ […]

PM-KISAN: PM ಕಿಸಾನ್ 22ನೇ ಕಂತು ಬಿಡುಗಡೆ ಯಾವಾಗ? ಸರ್ಕಾರದ ಅಧಿಕೃತ ಮಾಹಿತಿ ಇಲ್ಲಿದೆ!

PM-KISAN

ನಮಸ್ಕಾರ ರೈತಭಾಂದವರೇ, ನೀವೇನಾದರೂ ಪಿಎಂ ಕಿಸಾನ್ (PM-KISAN) 22 ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ ಎಂದು ಯೋಚಿಸುತ್ತಿದ್ದೀರಾ? ಕೇಂದ್ರ ಸರ್ಕಾರವು ಪಿಎಂ ಕಿಸಾನ್ 22 ನೇ ಕಂತಿನ ಹಣ ಬಿಡುಗಡೆ ಮಾಡುವ ನಿಗದಿತ ದಿನಾಂಕವನ್ನು ಘೋಷಣೆ ಮಾಡಲಾಗಿದೆಯೇ? ಇಲ್ಲವೇ? ಎನ್ನುವ ಕುರಿತು ಗೊಂದಲ ಉಂಟಾಗಿದೆಯಾ?ಹಾಗಿದ್ದರೆ ಈ ಮಾಹಿತಿ ನಿಮಗಾಗಿ. PM-KISAN information in Kannada WhatsApp Group Join Now Telegram Channel Join Now ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ […]

PMKSY: ನಿಮ್ಮ ಜಮೀನಿಗೆ ಡ್ರಿಪ್ ಮತ್ತು ಸ್ಪ್ರಿಂಕ್ಲರ್ ಅಳವಡಿಸಲು 90% ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ

PMKSY

ನಮಸ್ಕಾರ ರೈತಬಾಂಧವರೇ, ನೀವೇನಾದರೂ ನಿಮ್ಮ ಕೃಷಿಗೆ ಸರಿಯಾದ ನೀರಾವರಿ ಸೌಲಭ್ಯ ಇಲ್ಲವೆಂದು ಚಿಂತೆ ಮಾಡುತ್ತಿದ್ದೀರಾ? ನಿಮ್ಮ ಕೃಷಿ ಭೂಮಿಯಲ್ಲಿ ತೆರೆದ ಕಾಲುವೆ ನೀರಾವರಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ನೀರು ಪೋಲಾಗುತ್ತಿದೀಯಾ? ಇದರಿಂದಾಗಿ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಉಂಟಾಗುತ್ತಿದೀಯಾ? ಹಾಗಿದ್ದರೆ ಇನ್ನು ನಿಮಗೆ ಈ ವಿಷಯದ ಕುರಿತು ಚಿಂತೆ ಬೇಡ. ಈ ಮೇಲಿನ ಎಲ್ಲಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಿಮಗೊಂದು ಸುವರ್ಣಾವಕಾಶ ಲಭಿಸಿದೆ. ಅದೇನೆಂದರೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)ಯಡಿಯಲ್ಲಿ ನಿಮ್ಮ ಕೃಷಿ ಭೂಮಿಗೆ ಉತ್ತಮ ನೀರಾವರಿ […]

UPSC/KAS Free Coaching

ನಮಸ್ಕಾರ ರೈತಬಾಂಧವರೇ, ನೀವೇನಾದರೂ ನಿಮ್ಮ ಕೃಷಿಗೆ ಸರಿಯಾದ ನೀರಾವರಿ ಸೌಲಭ್ಯ ಇಲ್ಲವೆಂದು ಚಿಂತೆ ಮಾಡುತ್ತಿದ್ದೀರಾ? ನಿಮ್ಮ ಕೃಷಿ ಭೂಮಿಯಲ್ಲಿ ತೆರೆದ ಕಾಲುವೆ ನೀರಾವರಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ನೀರು ಪೋಲಾಗುತ್ತಿದೀಯಾ? ಇದರಿಂದಾಗಿ ಬೇಸಿಗೆಯ ಸಮಯದಲ್ಲಿ ನೀರಿನ ಅಭಾವ ಉಂಟಾಗುತ್ತಿದೀಯಾ? ಹಾಗಿದ್ದರೆ ಇನ್ನು ನಿಮಗೆ ಈ ವಿಷಯದ ಕುರಿತು ಚಿಂತೆ ಬೇಡ. ಈ ಮೇಲಿನ ಎಲ್ಲಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಿಮಗೊಂದು ಸುವರ್ಣಾವಕಾಶ ಲಭಿಸಿದೆ. ಅದೇನೆಂದರೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)ಯಡಿಯಲ್ಲಿ ನಿಮ್ಮ ಕೃಷಿ ಭೂಮಿಗೆ ಉತ್ತಮ ನೀರಾವರಿ […]

ಹೆಣ್ಣುಮಕ್ಕಳ ಭವಿಷ್ಯ ನೋಡಿ! ಸ್ಕೀಮ್ ಮಾಡಿ ಕೇವಲ ರೂ 250/- ಪಾವತಿಸುವ ಮೂಲಕ ₹ 55.43 ಲಕ್ಷ ಪಡೆಯಿರಿ!

SSY Scheme in Kannada Information

ನಿಮ್ಮ ಮನೆಯ ಹೆಣ್ಣುಮಗಳ ಭವಿಷ್ಯವನ್ನ ರೂಪಿವ ಚಿಂತೆ ನಿಮ್ಮನ್ನ ದಿನದಿಂದ ದಿನ ಕಾಡುತ್ತಿದೆಯೇ ? ಅಥವಾ ಸರ್ಕಾರ ಗಂಡು ಮಕ್ಕಳಿಗೆ ಬೇಡ, ಹೆಣ್ಣುಮಕ್ಕಳ ಉಜ್ವಲ ಭವಿಷ್ಯವನ್ನ ರೂಪಿಸಲು ಯಾವುದಾದರು ಸಣ್ಣ ಉಳಿತಾಯ ಯೋಜನೆ (Small Savings Scheme) ರೂಪಿಸಬಹುದಿತ್ತು ಎಂದು ಇನ್ನು 2026ನೇ ವರ್ಷ ಬಂದರು ಯೋಚುಸುತ್ತಿದ್ದೀರಾ? ಈ ಯೋಚನೆ ಇಂದ ಮೊದಲು ಹೊರ ಬನ್ನಿ. ಕೇವಲ ಹೆಣ್ಣುಮಕ್ಕಳಿಗಾಗಿ ಒಂದು ಅದ್ಭುತ ಯೋಜನೆಯನ್ನ ನಮ್ಮ ಕೇಂದ್ರ ಸರ್ಕಾರ ಅಂದರೆ ನರೇಂದ್ರ ಮೋದಿ ಸರ್ಕಾರ ಸುಮಾರು 2015ರ ಜನವರಿ 22 ರಂದು […]

Free Training Skill : ಮಹಿಳೆಯರಿಗೆ 31 ದಿನ ಉಚಿತ ಎಂಬ್ರಾಯ್ಡರಿ ತರಬೇತಿ+ಊಟ+ವಸತಿ

Free Training Skill

ಹಾಯ್ ಹಲೋ ನಮಸ್ಕಾರ ಕರ್ನಾಟಕ. ಆತ್ಮೀಯರೇ,,, ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ (Canara Bank) ನೀಡುತ್ತಿದೆ ಬಹುದೊಡ್ಡ ಕೊಡುಗೆ. ಇದುವರೆಗೂ ಯಾವ ಬ್ಯಾಂಕ್ ಗಳು ನೀಡದೆ ಇರುವ ತರಬೇತಿಯನ್ನ(Free Training Skill) ಗ್ರಾಹಕರ ನಂಬಿಕಸ್ತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ನೀಡುತ್ತಿದೆ. Free Training Skill in Kannada WhatsApp Group Join Now Telegram Channel Join Now ಮಹಿಳೆಯರೇ ನೀವು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ  ಸ್ವಾವಲಂಬನೆ ಸಾಧಿಸಲು ಬಯಸುತ್ತಿದ್ದೀರಾ ? ಅಥವಾ ಸ್ವಂತ ಉದ್ಯೋಗ […]